Slide
Slide
Slide
previous arrow
next arrow

ಶಿರಸಿಯ ಪ್ರಜ್ಞಾ ಹೆಗಡೆಗೆ ಪಿಎಚ್‌ಡಿ ಪದವಿ ಪ್ರದಾನ

300x250 AD

ಶಿರಸಿ: ತಾಲೂಕಿನ ಮುಂಡಿಗೇಜಡ್ಡಿ ಗ್ರಾಮದ ಶ್ರೀಮತಿ ಪ್ರಜ್ಞಾ ರಾಜೇಂದ್ರ ಹೆಗಡೆ ಕಂಪ್ಯೂಟರ್ ಸೈನ್ಸ್ ವಿಭಾಗದಲ್ಲಿ ಮಂಡಿಸಿದ “ಡಿಸೈನ್ & ಎನೆಲಿಸಿಸ್ ಆಫ್ ಎಫಿಶಿಯಂಟ್ ನಾಲೆಡ್ಜ್ ಡಿಸ್ಕವರಿ ಎಪ್ರೋಚಸ್ ಫಾರ್ ಆನ್ ಲೈನ್ ಪುಡ್ ಮಾರ್ಕೆಟಿಂಗ್ ಸಿಸ್ಟಮ್ ಯೂಸಿಂಗ್ ಮ್ಯಾಪ್ ರೆಡ್ಯೂಸ್ ಟೆಕ್ನಾಲೊಜಿಸ್” ಎಂಬ ಸಂಶೋಧನಾ ಪ್ರಬಂಧಕ್ಕೆ ಬೆಂಗಳೂರಿನ ಗಾರ್ಡನ್ ಸಿಟಿ ಯೂನಿವರ್ಸಿಟಿ ಪಿ.ಎಚ್.ಡಿ. ಪದವಿ ಪ್ರದಾನ ಮಾಡಿದೆ. ಇವರಿಗೆ ಕಾನಸೂರಿನ ಡಾ|| ಪ್ರಶಾಂತ್ ಭಟ್ ಇವರು ಮಾರ್ಗದರ್ಶನ ಮಾಡಿದ್ದರು. ಇವರು ಮುಂಡಿಗೇಜಡ್ಡಿಯ ಶ್ರೀಮತಿ ಮತ್ತು ಶ್ರೀ ಪ್ರತಿಭಾ ಮತ್ತು ರಾಜೇಂದ್ರ ಹೆಗಡೆ ಇವರ ಪುತ್ರಿಯಾಗಿರುತ್ತಾರೆ. ಹಾಗೂ ಶಿರಸಿಯ ಬಿ.ಜೆ.ಪಿ.ಯ ಪ್ರಮುಖರಾದ ವಿಶಾಲ ಮರಾಠೆಯವರ ಪತ್ನಿಯಾಗಿರುತ್ತಾರೆ.

300x250 AD
Share This
300x250 AD
300x250 AD
300x250 AD
Back to top